ರಸ್ತೆಯುದ್ದಕ್ಕೂ ಸ್ವಚ್ಚತಾ ಶ್ರಮದಾನ ನಡೆಸಿದ ಸ್ವಯಂಸೇವಕರು

ಶಿರಸಿ ತಾಲ್ಲೂಕಿನ ಬಿಸಲಕೊಪ್ಪ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ರಸ್ತೆ ಯಲ್ಲಿ ಹಾಕಿರುವ ಅಡಿಕೆ ಸಿಪ್ಪೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮಗೊಳಿಸಿಕೊಟ್ಟರು. ಕುಪ್ಪಳ್ಳಿಯಿಂದ ದೊಡ್ನಳ್ಳಿಯ ವರೆಗೆ ಹೊಸದಾಗಿ ರಚಿಸಲಾದ ರಸ್ತೆಯಲ್ಲಿ ಅಡಿಕೆ ಸಿಪ್ಪೆಗಳು ಇದ್ದು ಇದು ಪ್ರಯಾಣಿಕರಿಗೆ, ವಾಹನ ಸವಾರರಿಗೆ ಅಪಾಯ ತಂದಿಡುವ ಸಾಧ್ಯತೆ ಇರುವುದರಿಂದ ಸ್ವಯಂಸೇವಕರು ಶ್ರಮದಾನ ನಡೆಸಿ ಗುಂಡಿಗಳನ್ನು ಮುಚ್ಚಿದರು. ಅಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ವರದಿ: ಮಹಾಲಕ್ಷ್ಮಿ, ಸಂಯೋಜಕರು

Share Article
Previous ತೋಟದಕೆರೆಯಲ್ಲಿಮೃತದೇಹಇರುವಬಗ್ಗೆಪೊಲೀಸರಿಂದಮಾಹಿತಿ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved