![](https://skdrdpdisastermanagement.org/wp-content/uploads/2024/03/WhatsApp-Image-2024-03-21-at-9.19.42-AM-1-1024x768.jpg)
ಮಾರ್ಚ್, 21, 2024: ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಶ್ರಮದಾನ ನಡೆಸಿದರು. ಶಾಲೆಯ ಕೊಠಡಿಗಳ ಸ್ವಚ್ಚತೆ, ಬೆಂಚು ಡೆಸ್ಕ್ ಸ್ವಚ್ಚತೆ, ಕಾಲೇಜು ಆವರಣ ಸ್ವಚ್ಚತೆ ಶ್ರಮದಾನ ನಡೆಸಿದರು. ಸಂಯೋಜಕರಾದ ಚೈತ್ರ, ಮಂಜುನಾಥ, ಮಂಜುನಾಥ್ ಕಿರಣ, ಚಂದ್ರಶೇಖರ, ರಾಘವೇಂದ್ರ, ಶಂಕರ.ಸುಧಾಕರ್. ಭರತ್ ಗಿರೀಶ್ ಶ್ರಮದಾನದಲ್ಲಿ ಪಾಲ್ಗೊಂಡರು. ಸ್ವಯಂಸೇವಕರ ಸೇವೆಗೆ ಕಾಲೇಜು ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.
![](https://skdrdpdisastermanagement.org/wp-content/uploads/2024/03/WhatsApp-Image-2024-03-21-at-9.19.46-AM-1024x768.jpg)