ತೀರ್ಥಹಳ್ಳಿ: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಠಡಿಗಳ ಸ್ವಚ್ಚತೆ ಮಾಡಿದ ಸ್ವಯಂಸೇವಕರು

ಮಾರ್ಚ್, 21, 2024: ತೀರ್ಥಹಳ್ಳಿ ತಾಲ್ಲೂಕಿನ  ಬಸವಾನಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಶ್ರಮದಾನ ನಡೆಸಿದರು. ಶಾಲೆಯ ಕೊಠಡಿಗಳ ಸ್ವಚ್ಚತೆ, ಬೆಂಚು ಡೆಸ್ಕ್ ಸ್ವಚ್ಚತೆ, ಕಾಲೇಜು ಆವರಣ ಸ್ವಚ್ಚತೆ ಶ್ರಮದಾನ ನಡೆಸಿದರು. ಸಂಯೋಜಕರಾದ ಚೈತ್ರ, ಮಂಜುನಾಥ, ಮಂಜುನಾಥ್ ಕಿರಣ, ಚಂದ್ರಶೇಖರ, ರಾಘವೇಂದ್ರ, ಶಂಕರ.ಸುಧಾಕರ್. ಭರತ್ ಗಿರೀಶ್ ಶ್ರಮದಾನದಲ್ಲಿ ಪಾಲ್ಗೊಂಡರು. ಸ್ವಯಂಸೇವಕರ ಸೇವೆಗೆ ಕಾಲೇಜು ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

Share Article
Previous ಪುತ್ತೂರು: 30 ಅಡಿ ಅಳದ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಬೆಟ್ಟಂಪಾಡಿ ಘಟಕದ ಸ್ವಯಂಸೇವಕರು

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved