ಬೆಳ್ತಂಗಡಿ: ಸೇತುವೆಯ ಸಮೀಪದಲ್ಲಿ ಬಿದ್ದ ಮರವನ್ನು ತೆರವುಗೊಳಿಸಿ ಸಂಭಾವ್ಯ ಅಪಾಯ ತಪ್ಪಿಸಿದ ಕೊಕ್ಕಡ ಘಟಕದ ಸ್ವಯಂಸೇವಕರು

ಕೊಕ್ಕಡ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸೇತುವೆಯ ಬದಿಯಲ್ಲಿ ನದಿಯಲ್ಲಿ ಬಿದ್ದಿರುವ ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿದರು. ಮರ ತೆರವುಗೊಳಿಸಿಕೊಡುವಂತೆ ಕುಂಟಾಲ ಪಳಿಕೆಯ ಸ್ಥಳೀಯರಾದ ಸೌಮ್ಯ ಹಾಗೂ ಅರಶಿನಮಕ್ಕಿ ಪಂಚಾಯತ್ ಸದಸ್ಯೆ ಶ್ರೀಮತಿ ಸೌಮ್ಯ ತುಳುಪುಳೆಯವರು ಶೌರ್ಯ ತಂಡದವರಲ್ಲಿ ವಿನಂತಿಸಿಕೊ0ಡಿದ್ದರು. ಈ ಹಿನ್ನೆಲೆಯಲ್ಲಿ ಮರ ತೆರವು ಕಾರ್ಯಾಚರಣೆಯನ್ನು ಕೊಕ್ಕಡ ವಿಪತ್ತು ನಿರ್ವಹಣಾ ಸ್ವಯಂಸೇವಕರು ನಡೆಸಿರುತ್ತಾರೆ.
ಸ್ವಯಂಸೇವಕರಾದ ಅವಿನಾಶ್, ಅನಂದ್, ಮುಂಡಾಜೆಯ ಸಚಿನ್ ಬಿಡೆ, ಘಟಕ ಪ್ರತಿನಿಧಿ ಭರತ್ ಮತ್ತು ರಮೇಶ್ ಉಪಸ್ಥಿತರಿದ್ದರು.

ವರದಿ: ಗಿರಿಜಾ ಎಸ್, ಸಂಯೋಜಕಿ, ಕೊಕ್ಕಡ ಘಟಕ, ಬೆಳ್ತಂಗಡಿ

Share Article
Previous ಬೆಳ್ತಂಗಡಿ: ಸೇತುವೆಯ ಸಮೀಪದಲ್ಲಿ ಬಿದ್ದ ಮರವನ್ನು ತೆರವುಗೊಳಿಸಿ ಸಂಭಾವ್ಯ ಅಪಾಯ ತಪ್ಪಿಸಿದ ಕೊಕ್ಕಡ ಘಟಕದ ಸ್ವಯಂಸೇವಕರು

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved