ವಿದ್ಯುತ್  ತಂತಿಯ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ಸ್ವಯಂಸೇವಕರು

ನವೆಂಬರ್ 15, 2023: ಶೃಂಗೇರಿ ತಾಲ್ಲೂಕಿನ ಬಾಳೆಹೊನ್ನೂರು ಹಲಸೂರು ನಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದು, ಅಪಾಯವನ್ನು ಅರಿತ ಸ್ವಯಂಸೇವಕರು ಗ್ರಾಮಸ್ಥರ ಜೊತೆ ಸೇರಿ ಮರವನ್ನು ತೆರವುಗೊಳಿಸಿದರು.

ವಿದ್ಯುತ್ ಪ್ರಸರಣ ನಿಗಮಕ್ಕೆ  ಮಾಹಿತಿ ನೀಡಿದ ಸ್ವಯಂಸೇವಕರು ಅವರ ುಪಸ್ಥಿತಿಯಲ್ಲಿ ಮರವನ್ನು ತೆರವು ಗೊಳಿಸಿದರು. ಸಂಯೋಜಕ ಪ್ರದೀಪ್, ಸ್ವಯಂಸೇವಕರಾದ ವಿನಯ್ ಕುಮರ್ ಭರತ್,  ಚಂದ್ರಶೇಖರ್ ಉಪಸ್ಥಿತರಿದ್ದರು.

Share Article
Previous ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ನೀರುಪಾಲು: ಮೃತ ದೇಹ ಪತ್ತೆಹಚ್ಚಿದ ಶೌರ್ಯ ಸ್ವಯಂಸೇವಕರು

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved