ನವೆಂಬರ್ 15, 2023: ಶೃಂಗೇರಿ ತಾಲ್ಲೂಕಿನ ಬಾಳೆಹೊನ್ನೂರು ಹಲಸೂರು ನಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದು, ಅಪಾಯವನ್ನು ಅರಿತ ಸ್ವಯಂಸೇವಕರು ಗ್ರಾಮಸ್ಥರ ಜೊತೆ ಸೇರಿ ಮರವನ್ನು ತೆರವುಗೊಳಿಸಿದರು.
![](https://skdrdpdisastermanagement.org/wp-content/uploads/2023/11/WhatsApp-Image-2023-11-16-at-6.15.49-AM-min-1024x768.jpeg)
ವಿದ್ಯುತ್ ಪ್ರಸರಣ ನಿಗಮಕ್ಕೆ ಮಾಹಿತಿ ನೀಡಿದ ಸ್ವಯಂಸೇವಕರು ಅವರ ುಪಸ್ಥಿತಿಯಲ್ಲಿ ಮರವನ್ನು ತೆರವು ಗೊಳಿಸಿದರು. ಸಂಯೋಜಕ ಪ್ರದೀಪ್, ಸ್ವಯಂಸೇವಕರಾದ ವಿನಯ್ ಕುಮರ್ ಭರತ್, ಚಂದ್ರಶೇಖರ್ ಉಪಸ್ಥಿತರಿದ್ದರು.
![](https://skdrdpdisastermanagement.org/wp-content/uploads/2023/11/WhatsApp-Image-2023-11-16-at-6.15.50-AM-min-768x1024.jpeg)