ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಸಿರೂರು ಇಲ್ಲಿ ಶಾಲಾ ಕೈತೋಟ ರಚನೆ ಕೆಲಸ ಮಾಡಿರುತ್ತಾರೆ.

ಸ್ವಯಂಸೇವಕರಾದ ಮುಕಾಂಬು, ಪ್ರಶಾಂತ್, ಮಂಜುನಾಥ್, ರೇಖಾ, ಚಂದ್ರ ಪೌಲು, ಜೋಗ ಪೂಜಾರಿ, ನಾಗರತ್ನ, ಪ್ರವೀಣ, ನಾಗರತ್ನ, ಗೋಪಾಲ ಶ್ರಮದಾನದಲ್ಲಿ ಭಾಗವಹಿಸಿದರು.