ಸುಳ್ಯ: ನಾಗತೀರ್ಥ ಶಾಲೆಯಲ್ಲಿ ಶೌರ್ಯ ತಂಡದಿಂದ ಶ್ರಮದಾನ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.

ಕುಡಿಯವ ನೀರಿನ ಟ್ಯಾಂಕ್ ಸ್ವಚ್ಛತೆ ಹಾಗೂ ಶಾಲಾಸುತ್ತ ಇರುವ ಅಪಾಯಕಾರಿ ಮರಗಳ ತೆರವು ಮಾಡುವ ಕೆಲಸವನ್ನು ಶೌರ್ಯ ತಂಡ ಪಂಜ ಘಟಕದ ಸದಸ್ಯರು ನಡೆಸಿದರು.

ಶಾಲಾ ಶಿಕ್ಷಕರು ಮತ್ತು SDMC ಸದಸ್ಯರು ಹಾಗೂ ಮಕ್ಕಳ ಪೋಷಕರು ಶ್ರಮದಾನದಲ್ಲಿ ಸಹಕಾರ ನೀಡಿದರು.

ಘಟಕದ ಸದಸ್ಯರಾದ ವೀಣಾ ಕೆ.ವಿಶ್ವನಾಥ,ನಳಿನಿ, ಮಾಧವ, ಮಹೇಶ್, ಕೊಮಲಾಂಗಿ, ಹೇಮವತಿ, ಸುಲೋಚನ, ವೆಂಕಪ್ಪ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಸುಳ್ಯ: ಸುಬ್ರಹ್ಮಣ್ಯ ಪುತ್ತೂರು ಮುಖ್ಯ ರಸ್ತೆಯಲ್ಲಿ ಬಿದ್ದ ಮರ ತೆರವು ಮಾಡಿದ ಪಂಜ ಶೌರ್ಯ ಘಟಕದ ಸದಸ್ಯರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved