ಶೌರ್ಯ ವಿಪತ್ತು ಘಟಕಗಳ ಸಮಾಲೋಚನಾ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ((ರಿ )) ಕಾರ್ಕಳ ತಾಲೂಕು ಇದರ ಶೌರ್ಯ ಮತ್ತು ವಿಪತ್ತು ಘಟಕದ ಏಳು ವಲಯದ ಘಟಕ ಪ್ರತಿನಿಧಿ ಮತ್ತು ಸಂಯೋಜಕರ ಸಮಾಲೋಚನಾ ಸಭೆ ಶೌರ್ಯ ಮತ್ತು ವಿಪತ್ತು ಘಟಕಗಳ ಗೌರವಾನ್ವಿತ ಯೋಜನಾಧಿಕಾರಿಗಳು ಆಗಿರುವ ಜಯವಂತ್ ಪಟಗಾರ್ ಅವರ ನೇತೃತ್ವದಲ್ಲಿ ಕಾರ್ಕಳ ಯೋಜನಾ ಕಚೇರಿ ಯಲ್ಲಿ ನಡೆಯಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕು ಯೋಜನಾಧಿಕಾರಿಗಳು ಆಗಿರುವ ಶ್ರೀಮತಿ ಹೇಮಲತಾ ಮತ್ತು ತಾಲೂಕು ಶೌರ್ಯ ಮಾಸ್ಟರ್ ಸದಾನಂದ ಸಾಲಿಯಾನ್ ಕೆರ್ವಾಶೆ ಕ್ಯಾಪ್ಟನ್ ನವೀನ್ ಮುಡಾರು ಏಳು ಘಟಕಗಳ ಘಟಕ ಪ್ರತಿನಿಧಿ ಗಳು , ಸಂಯೋಜಕರು ಉಪಸ್ಥಿತರಿದ್ದರು.

Share Article
Previous ಅಂಗನವಾಡಿಗೆ ವಿದ್ಯುತ್ ಸಂಪರ್ಕ ಸರಿಪಡಿಸಲು ನೆರವಾದ ನಾಪೋಕ್ಲು ಸ್ವಯಂಸೇವಕರು

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved