ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮುಡಿಪು ಅಂಗನವಾಡಿ ಕೇಂದ್ರದ ಸುತ್ತ ಬೆಳೆದ ಹುಲ್ಲು ಶ್ರಮದಾನದ ಮೂಲಕ ಕಟಾವು ಮಾಡಿ ಸ್ವಚ್ಛತೆ ಮಾಡಿದರು.

ಚಿಕ್ಕ ಮಕ್ಕಳಿಗೆ ಹುಲ್ಲು ಬೆಳೆದಿರುವುದರಿಂದ ಅಪಾಯಕಾರಿಯಾಗಿತ್ತು. ಇದನ್ನು ಗಮನಿಸಿದ ಶೌರ್ಯ ತಂಡ ಮುಡಿಪು ಸದಸ್ಯರು ಶ್ರಮದಾನ ನಡೆಸಿರುತ್ತಾರೆ.
ಘಟಕದ ಸದಸ್ಯರಾದ ರವೀಂದ್ರ ನಾಗೇಶ್ ಯೋಗೀಶ್ ಮಾಲಾತೆಸ್ ರತ್ನ ಸುಮಿತ ಜಯರಾಮ್ N ಜಯರಾಮ್ ಆಚಾರ್ಯ ಮನೋಜ್ ಗಣೇಶ್ ಸತೀಶ್ ಮೋಹನ್ ದಾಸ್ ಪುರುಷೋತ್ತಮ್ ಉಮೇಶ್ ಶಕೀಲಾ ಶ್ರಮದಾನದಲ್ಲಿ ಭಾಗವಹಿಸಿದ್ದರು.