ಬೈಂದೂರು: ಹಸುವಿನ ರಕ್ಷಣೆ; ಶೌರ್ಯ ತಂಡದವದ ಮಾಹಿತಿಯಂತೆ ಪಶುವೈದ್ಯರಿಂದ ಚಿಕಿತ್ಸೆ.

ಬೈಂದೂರು ತಾಲ್ಲೂಕಿನ ಶಿರೂರಿನ ಪ್ರಾಥಮಿಕ ಶಾಲೆ ಮೈದಾನದಲ್ಲಿ  ಬೀದಿ ನಾಯಿ ಕಚ್ಚಿ ಆಕಳ ಕರುವಿಗೆ ತುಂಬಾ ಗಾಯವಾಗಿತ್ತು.

ನಾಯಿ ಕಚ್ಚಿದ ಕಾರಣದಿಂದ ನರಳುತ್ತಿದ್ದ ಆಕಳ ಕರುವನ್ನು ಗಮನಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿರುತ್ತಾರೆ.

ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಆಕಳ ಕರುವಿಗೆ ಚಿಕಿತ್ಸೆ ನೀಡಿರುತ್ತಾರೆ. ಆಕಳ ಕರುವಿನ ವಾರಸುದಾರರು ಯಾರು ರಂದು ಮಾಹಿತಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಘಟಕದ ಸದಸ್ಯರಾದ ಸುರೇಶ್ ಮೇಸ್ತ್ ಅವರ ಮನೆಯಲ್ಲಿ ಹಸುವನ್ನು ರಕ್ಷಿಸಲಾಗಿದೆ.

ಹಡವಿನಕೋಣೆ ಘಟಕದ ಸದಸ್ಯರಾದ ಅಣ್ಣಪ್ಪ, ಪ್ರಕಾಶ, ರತ್ನಾಕರ ಉಪಸ್ಥಿತರಿದ್ದರು.

Share Article
Previous ಸುಳ್ಯ: ಮನೆಯ ಹಿಂಬಾಗದಲ್ಲಿ ಗುಡ್ಡದ ಮಣ್ಣು ಜರಿದು ಹಾನಿ; ಮಣ್ಣು ತೆರವಿಗೆ ಸಹಕಾರ ನೀಡಿದ ಶೌರ್ಯ ಸ್ವಯಂಸೇವಕರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved