ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನ ಅಂಗನವಾಡಿ ಕೇಂದ್ರದ ಸುತ್ತಮುತ್ತಲು ಸ್ವಚ್ಚತಾ ಶ್ರಮದಾನ ನಡೆಸಲಾಯಿತು.

ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಅಂಗನವಾಡಿ ಕೇಂದ್ರ ದ ಸುತ್ತು ಮುತ್ತು ಸ್ವಚ್ಛತೆ ಮಾಡಲಾಯಿತು.
ಘಟಕದ ಸದಸ್ಯರಾದ ದಿವ್ಯ, ಉಮಾಲಕ್ಷ್ಮಿ, ಶ್ಯಾಮಲಾ, ಚಂದ್ರಕಲಾ, ಸೀನ ಮಾಧವನ್, ಶಂಕರ, ದಿಲಿಶ್,ಸುರೇಶ್, ಕೃಷ್ಣ ಭಾಗವಹಿಸಿದ್ದರು.