ಉಡುಪಿ: ಗೋಶಾಲೆಗೆ ಹಸಿರು ಮೇವು ಪೂರೈಸಿದ ಮಣಿಪಾಲ ಶೌರ್ಯ ತಂಡ.

ಉಡುಪಿಯ ಮಂಚಿಕುಮೇರಿ ಮುಖ್ಯ ರಸ್ತೆಯಲ್ಲಿರುವ  ಗೋ ಗ್ರಾಸವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಂಗ್ರಹಿಸಿ ಗೋಶಾಲೆಗೆ ತಲುಪಿಸಿರುತ್ತಾರೆ.

ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಸಿದ್ದಪ್ಪ ಮತ್ತು ಸ್ಥಳೀಯರಾದ ಉಮೇಶ್ ಈ ಕೆಲಸಕ್ಕೆ ಸಹಕರಿಸಿದರು. ಸಂಗ್ರಹಿಸಿದ ಗೋಗ್ರಾಸವನ್ನು ಬಾಲಕೃಷ್ಣ ಮತ್ತು ರಾಜೇಶ್ ಶೆಟ್ಟಿ ಇವರ ಆಟೋದಲ್ಲಿ ನೀಲಾವರ ಗೋಶಾಲೆಗೆ ನೀಡಲಾಯಿತು.

ಸ್ವಯಂಸೇವಕರಾದ ಹರೀಶ ಎನ್, ಬಾಲಕೃಷ್ಣ, ಮರಿಯಪ್ಪ, ಅಶೋಕ  ಉಪಸ್ಥಿತರಿದ್ದರು.

Share Article
Previous ಪುತ್ತೂರು: ಮನೆ ನಿರ್ಮಾಣದ ಶ್ರಮದಾನದಲ್ಲಿ ತೊಡಗಿಕೊಂಡ ಬಜತ್ತೂರು ಘಟಕದ ಸ್ವಯಂಸೇವಕರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved